Search
ಈ ಕೃತಿಯಲ್ಲಿ ಸಂಕಲಿತಗೊAಡಿರುವ ಬರಹಗಳಲ್ಲಿ ಶತಮಾನಗಳ ಸಾಕ್ಷೀಪ್ರಜ್ಞೆಯಿದೆ. ಮುನ್ನೋಟಗಳಿವೆ. ಹಲವು ಆಲೋಚನಾ ಕ್ರಮಗಳಿವೆ. ಸ್ಥಳೀಯ ಜ್ಞಾನಪರಂಪರೆಯಿದೆ. ಕನ್ನಡ ಸಂವೇದನೆಯು ವಿಕಾಸಗೊಂಡ ಕಥನವಿದೆ. ಒಟ್ಟಾರೆ “ಕನ್ನಡ ಬದುಕಿದೆ”.
ಸಂಪಾದನೆ : ಡಾ. ಕೆ.ಸಿ. ಶಿವಾರೆಡ್ಡಿ